ನಾನು ಸಾಹಿತ್ಯ ಕಥನ ಡಿ ಆರ್ ನಾಗರಾಜ್ ಅವರ ವಿಮರ್ಶಾತ್ಮಕ ಕೃತಿ ಅನ್ನು ಆರ್ಡರ್ ಮಾಡಿದ್ದು ಇನ್ನೂ ಅದು ನನ್ನ ಕೈ ಸೇರಿಲ್ಲ ದಯವಿಟ್ಟು ಸಹಕರಿಸಿ ಅಥವಾ ಹಣ ಹಿಂದಿರುಗಿಸಿ ಕೊಡಿ ಎಂದು ಎಷ್ಟು ಕೇಳಿದರೂ ನೀವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಹಾಗೂ ನಿಮಗೆ ಎಷ್ಟು ಬಾರಿ ಕರೆ ಮಾಡಿದರೂ ನಿಮ್ಮ ನಂಬರ್ ಅಸ್ತಿತ್ವದಲ್ಲಿ ಇಲ್ಲ ಹೀಗೆ ಆದರೆ ಹೇಗೆ ತಿಳಿಯುವುದು ನನಗೆ ನಾನು ಮಾಡಿದ ಪಾವತಿ ಹಿಂದಿರುಗಿಸಿ ಕೊಡಿ ಇಲ್ಲವಾದರೆ ಪುಸ್ತಕವಾದರೂ ನನ್ನ ಕೈ ಸೇರಿಸಿ ಎರಡೂ ಇಲ್ಲದೆ ಒಂದು ವಾರವಾದರೂ ಪ್ರತ್ಯುತ್ತರವಿಲ್ಲದೆ ಕಂಗಾಲಾಗಿದ್ದೇನೆ ದಯವಿಟ್ಟು ಸಹಕರಿಸಿ ನನ್ನ ಸಮಸ್ಯೆ ಪರಿಹಾರಿಸಿ
ಲೇಖಕರಿಗೆ ಆನೈತಿಕತೆಯನ್ನು ಮಾಡುವವರು ಮೇಲ್ವರ್ಗದವರು, ಅವರಿಗೆ ಜೊತೆಯಾಗುವವರು ತಳವರ್ಗದವರು ಎನ್ನುವ ಪೂರ್ವಾಗ್ರಹವಿದ್ದಂತೆ ತೋರುತ್ತದೆ
Super thrilling story ... Real story.
ಕುಟುಂಬದ ಒಗ್ಗಟ್ಟು, ಸಂಸಾರದ ಸಾಮರಸ್ಯ, ವೃತ್ತಿಯ ಬಗೆಗಿನ ಪ್ರೀತಿ, ಒತ್ತಡ ತರುವ ಆಘಾತ, ಇತಿಹಾಸದ ಬಗ್ಗೆ ಇರಬೇಕಾದ ಹೆಮ್ಮೆ, ಸಾಮಾಜದ ಬಗೆಗಿನ ಕಾಳಜಿ, ಚಿತ್ತ ಸ್ವಾಸ್ಥ್ಯದ ಪ್ರಾಮುಖ್ಯತೆ, ವೈದ್ಯಕೀಯ ಸವಾಲು, ಸ್ನೇಹದ ಮೌಲ್ಯ, ಬದುಕಿನ ಬಗೆಗಿನ ಪ್ರೀತಿ ಎಲ್ಲವನ್ನು ಈ ಕಾದಂಬರಿಯಲ್ಲಿ ಬಹಳಾ ನಾಜೂಕಾಗಿ ವಿಶೇಷವಾದ ಕಥೆಯೊಂದಿಗೆ ಹೆಣೆಯಲಾಗಿದೆ.
ಕಥೆಗೆ ಬೇಕಾದ voice modulation ಅದ್ಭುತವಾಗಿದ್ದು ಕೇಳುವಾಗ ಓದಿದ ಖುಷಿಯನ್ನು ಅನುಭವಿಸಿದಂತಾಗುತ್ತದೆ. ಹೊಸದೊಂದು ಲೋಕದಲ್ಲಿ ಪ್ರಯಾಣಿಸಿದ ಅನುಭವ.
ಕಥೆ ಬರೆದವರಿಗೆ, ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದವರಿಗೆ ಆಡಿಯೋ ಬುಕ್ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏
ತೇಜಸ್ವಿ ಅವರ ಮಡದಿ ಚೆನ್ನಾಗಿ ಅವರು ಬಾಳಿ ಬದುಕಿದ ರೀತಿಯನ್ನು ಚಿತ್ರಿಸಿದ್ದಾರೆ.