Click here to Download MyLang App

ಮನಸ್ಸೇ ನೀ ಪ್ರಶಾಂತವಾಗಿರು (ವ್ಯಕ್ತಿ ವಿಕಸನ ಮಾಲೆ) (ಇಬುಕ್)

ಮನಸ್ಸೇ ನೀ ಪ್ರಶಾಂತವಾಗಿರು (ವ್ಯಕ್ತಿ ವಿಕಸನ ಮಾಲೆ) (ಇಬುಕ್)

e-book

ಪಬ್ಲಿಶರ್
ಡಾ।। ಸಿ. ಆರ್. ಚಂದ್ರಶೇಖರ್
ಮಾಮೂಲು ಬೆಲೆ
Rs. 55.00
ಸೇಲ್ ಬೆಲೆ
Rs. 55.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಎಲ್ಲೆಡೆ ಒತ್ತಡದ ಬದುಕು.. ಕಲಿಕೆಯಿಂದ ದುಡಿಮೆಯವರೆಗೆ ಎಲ್ಲದರಲ್ಲೂ ಒತ್ತಡ. ಇಂತಹ ಒತ್ತಡದ ಕಾರಣಕ್ಕೆ ಡಿಪ್ರೆಶನ್ ಅನ್ನುವುದು ಏರುಗತಿಯಲ್ಲಿದೆ. ಆದರೆ ಇದು ಹೀಗೆಯೇ ಆಗಬೇಕಿಲ್ಲ. ಇದನ್ನು ಸರಿಪಡಿಸಿಕೊಳ್ಳುವ ಶಕ್ತಿ ನಮ್ಮ ಕೈಯಲ್ಲೇ ಇದೆ. ಯಾವುದು ಆ ಹಾದಿ? ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ "ಮನಸ್ಸೇ ನೀ ಪ್ರಶಾಂತವಾಗಿರು" ಕೃತಿಯ ಮೂಲಕ ಇದನ್ನು ವಿವರಿಸಿದ್ದಾರೆ. ಮುದ್ರಣದಲ್ಲಿ ಹನ್ನೊಂದು ಅಚ್ಚು ಕಂಡಿರುವ ಈ ಕೃತಿ ಈಗ ಇಬುಕ್ ರೂಪದಲ್ಲಿ ಬಂದಿದೆ.

 

ಪುಟಗಳು: 108

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !