Click here to Download MyLang App

ಸಿ.ಪಿ. ನಾಗರಾಜ,  ವಚನದಿಂದ ಆಯ್ದ ಸಾಲುಗಳ ಓದು (ಆಡಿಯೋ ಬುಕ್),    Vacanadinda Ayda Salugala Odu,   C.P. Nagaraja,  Vacanadinda Aida Salugala Odu ,

ವಚನದಿಂದ ಆಯ್ದ ಸಾಲುಗಳ ಓದು - ಭಾಗ 2 (ಆಡಿಯೋ ಬುಕ್)

audio book

ಪಬ್ಲಿಶರ್
ಸಿ.ಪಿ. ನಾಗರಾಜ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana

 

ಬರೆದವರು ಮತ್ತು ಓದಿದವರು: ಸಿ.ಪಿ. ನಾಗರಾಜ

ಆಡಿಯೋ ಪುಸ್ತಕದ ಅವಧಿ : 5 ಗಂಟೆ 54 ನಿಮಿಷ

 

ಹನ್ನೆರಡನೆಯ ಶತಮಾನದ 24 ಮಂದಿ  ಶಿವಶರಣಶರಣೆಯರು ರಚಿಸಿದ ವಚನಗಳಿಂದ ಆಯ್ದ  157  ವಚನದ ಸಾಲುಗಳನ್ನು ವಿವರಿಸಿದ್ದೇನೆ. ಈ ಸಾಲುಗಳೆಲ್ಲವೂ ಓದುಗರು ಮತ್ತು ಕೇಳುಗರು  ಸಾಮಾಜಿಕ ಅರಿವು ಮತ್ತು ಸಾಮಾಜಿಕ ಎಚ್ಚರವನ್ನು ಪಡೆಯುವುದಕ್ಕೆ ದಾರಿಯನ್ನು ತೋರಿಸುತ್ತವೆ.

ವ್ಯಕ್ತಿಯು ತನ್ನ ನಡೆನುಡಿಗಳಿಂದ ತನ್ನ ಮತ್ತು ತನ್ನ ಕುಟುಂಬದ ಒಳಿತನ್ನು ಸಾಧಿಸುವಂತೆಯೇ ಸಹಮಾನವರ ಮತ್ತು ಸಮಾಜದ ನೆಮ್ಮದಿಯ ಬದುಕಿಗೂ ಒಳಿತನ್ನು ಉಂಟುಮಾಡಬೇಕೆಂಬ ತಿಳಿವಳಿಕೆಯನ್ನು  ಪಡೆಯುವುದೇ ಸಾಮಾಜಿಕ ಅರಿವು.

ದೇವರು, ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ನಡೆಯುವ ಆಚರಣೆಗಳಿಂದ ಮಾನವರ ಬದುಕಿನಲ್ಲಿ ಉಂಟಾಗುತ್ತಿರುವ ಪರಿಣಾಮಗಳನ್ನು ಚೆನ್ನಾಗಿ  ಗಮನಿಸಿ, ಯಾವ ಬಗೆಯ ಆಚರಣೆಗಳು ಮಾನವ ಸಮುದಾಯದ ಸಂಕಟಗಳಿಗೆ ಕಾರಣವಾಗಿವೆ ಎಂಬುದನ್ನು ಅರಿತುಕೊಂಡು, ಅಂತಹ ಆಚರಣೆಗಳಿಂದ ದೂರವಿರುವುದೇ ಸಾಮಾಜಿಕ ಎಚ್ಚರ. 

ಇಂತಹ ಅರಿವು ಮತ್ತು ಎಚ್ಚರವನ್ನು ನಮ್ಮಲ್ಲಿ ಮೂಡಿಸುವಂತಹ ವಚನದ ಸಾಲುಗಳನ್ನು ಈಗ  ಓದೋಣ ಮತ್ತು ಕೇಳೋಣ  ಬನ್ನಿ.

 

 - ಸಿ.ಪಿ.ನಾಗರಾಜ

 

ಈಗ ಸಿ.ಪಿ.ನಾಗರಾಜ ಅವರದ್ದೇ ದನಿಯಲ್ಲಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)